ಆತ್ಮಹತ್ಯೆ

Update: 2020-09-25 16:50 GMT

ಹೆಬ್ರಿ, ಸೆ.25: ಕೈಸಾಲ ತೀರಿಸಲಾಗದ ಚಿಂತೆಯಲ್ಲಿ ವರಂಗ ಗ್ರಾಮದ ಮುನಿ ಯಾಲು ಬಂಡಿಮಠ ನಿವಾಸಿ ಪ್ರಭಾಕರ ಆಚಾರ್ಯ(36) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.24ರಂದು ಸಂಜೆ ವೇಳೆ ಮನೆಯ ಮಲಗುವ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News