ಜುಗಾರಿ: ಮೂವರ ಬಂಧನ

Update: 2020-09-26 16:42 GMT

ಗಂಗೊಳ್ಳಿ, ಸೆ.26: ಹೊಸಾಡು ಗ್ರಾಮದ ಅರಾಟೆ ಉಮ್ಮಲ್ತಿ ದೇವಸ್ಥಾನದ ಬಳಿ ಸೆ.25ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಜಯ್ರಾಜ್ ಮೊಗವೀರ(23), ಪ್ರವೀಣ್ ಪೂಜಾರಿ(34), ಯೋಗಿಶ್ ಪೂಜಾರಿ(34) ಬಂಧಿತ ಆರೋಪಿಗಳು. ಇವರಿಂದ 1,120ರೂ ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News