ತೀರ್ಪು ನಿರೀಕ್ಷಿತ: ಮೊಯ್ದಿನಬ್ಬ

Update: 2020-09-30 16:43 GMT

ಉಡುಪಿ, ಸೆ.30: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾ ಲಯದ ತೀರ್ಪು ನಿರೀಕ್ಷಿತವಾಗಿದ್ದು, ಕಳೆದ ಬಾರಿ ಮಸೀದಿಯ ನಿವೇಶನದ ಸಂಬಂಧದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗಲೇ ಇಂದಿನ ಈ ತೀರ್ಪನ್ನು ನಿರೀಕ್ಷಿಸಲಾಗಿತ್ತು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News