ಯುವಕ ಆತ್ಮಹತ್ಯೆ

Update: 2020-10-01 16:11 GMT

ಕುಂದಾಪುರ, ಅ.1: ವೈಯಕ್ತಿಕ ಕಾರಣದಿಂದ ಮನನೊಂದ ಕಟ್‌ಬೆಲ್ತೂರು ಗ್ರಾಮದ ಗಣಪತಿಕಟ್ಟೆ ನಿವಾಸಿ ಮನೋಹರ(21) ಎಂಬವರು ಸೆ.30ರಂದು ಬೆಳಗ್ಗೆ ಮನೆಯ ಮಾಡಿನ ಮರದ ಅಡ್ಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News