ಕಾರ್ಕಳ: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

Update: 2020-10-02 18:24 GMT

ಕಾರ್ಕಳ: ಗಾಂಧಿ ಜಯಂತಿ ಪ್ರಯುಕ್ತ ಕಾರ್ಕಳ ತಾಲೂಕಿನ ಅಸ್ವಹಾಬ ಜುಮಾ ಮಸ್ಜಿದ್ ಹಾಗೂ ಅನ್ಸಾರುಲ್ ಇಸ್ಲಾಂ ಮದ್ರಸ ಶಿರ್ಲಾಲು ಎಂಬಲ್ಲಿ ಮದ್ರಸ ವಿದ್ಯಾರ್ಥಿಗಳು ಸ್ವಚ್ಛತೆ ಕಾರ್ಯ ನಡೆಸಿದರು.

ಮಸೀದಿಯ ಸುತ್ತ ಮುತ್ತ, ರಸ್ತೆ ಬದಿ, ಬಸ್ ಸ್ಟಾಂಡ್ ಹತ್ತಿರ ಸ್ವಚ್ಛತೆ ಕಾರ್ಯ ನಡೆಸಲಾಯಿತು.

ಈ ವೇಳೆ ಮಸೀದಿಯ ಗುರುಗಳಾದ ಯಾಸೀರ್ ಅಹ್ಮದ್ ಹುಮೈದಿ, ಕಾರ್ಯದರ್ಶಿ ಆಸಿಫ್, ಎಸ್ಸೆಸ್ಸೆಫ್ ಯುನಿಟ್ ಕಾರ್ಯಕರ್ತರು ಹಾಗೂ ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News