×
Ad

​ಹಿದಾಯತ್ ನಗರ: ಬೇಕಲ್ ಉಸ್ತಾದ್ ಅನುಸ್ಮರಣೆ

Update: 2020-10-04 17:48 IST

ಮಂಗಳೂರು, ಅ.4: ಹಿದಾಯತ್ ನಗರದ ಅಲ್ ಹಿದಾಯ ಜುಮಾ ಮಸ್ಜಿದ್, ಎಸ್‌ವೈಎಸ್, ಎಸ್ಸೆಸ್ಸೆಫ್ ಜಂಟಿ ಆಶ್ರಯದಲ್ಲಿ ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮವು ಶನಿವಾರ ಕೆ.ಪಿ. ಹುಸೈನ್ ಸಅದಿಯ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭ ಮಸೀದಿಯ ಅಧ್ಯಕ್ಷ ಮೊಯಿದೀನ್ ಕುಟ್ಟಿ, ಎಸ್‌ವೈಎಸ್ ಅಧ್ಯಕ್ಷ ಕಬೀರ್ ಸಅದಿ ಉಳ್ಳಾಲ, ಎಸ್ಸೆಸ್ಸೆಫ್ ಅಧ್ಯಕ್ಷ ಮುನೀರ್ ಎಸ್‌ಎಚ್ ಹಸನ್ ಸಖಾಫಿ, ಖತೀಬ್ ಅಬ್ದಲ್ ಅಝೀಝ್ ಸಖಾಫಿ, ಮುಹದ್ಸಿನ್ ಹಸನ್ ಮದನಿ, ಎಸ್ಸೆಸ್ಸೆಫ್ ಕಾರ್ಯದರ್ಶಿ ಸಬೀರ್ ಅಶ್‌ಅರಿ, ಝುಬೈರ್ ಝುಹ್ರಿ ಎಸ್‌ಎ, ಅಬ್ದಲ್ಸಲಾಂ, ಎಸ್ ಝಾಕಿರ್ ಉಪಸ್ಥಿತರಿದ್ದರು. ಮಸೀದಿಯ ಕಾರ್ಯದರ್ಶಿ ಜಾಬಿರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News