ಯುವಕ ನಾಪತ್ತೆ

Update: 2020-10-05 15:04 GMT

ಶಂಕರನಾರಾಯಣ, ಅ.5: ಸಿದ್ದಾಪುರ ಗ್ರಾಮದ ಜಡ್ಡಿನಬೈಲ್ಲು ನಿವಾಸಿ ಅಶೋಕ ಕುಮಾರ್ ಶೆಟ್ಟಿ ಎಂಬವರ ಮಗ ಅರ್ಜುನ್(23) ಎಂಬವರು ಅ.3ರಂದು ಬೆಳಗ್ಗೆ ಮನೆಯಿಂದ ಮಣಿಪಾಲಕ್ಕೆ ಹೋಗಿ ಮೊಬೈಲ್ ರಿಪೇರಿ ಮಾಡಿಕೊಂಡು ಬರುವುದಾಗಿ ಹೇಳಿ ಸ್ಕೂಟಿಯಲ್ಲಿ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News