ಮಟ್ಕಾ: ಮೂವರ ಬಂಧನ

Update: 2020-10-06 15:51 GMT

ಕುಂದಾಪುರ, ಅ. 6: ಮಟ್ಕಾ ಜುಗಾರಿಗೆ ಸಂಬಂಧಿಸಿ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹೋಬಳಿ ಗ್ರಾಮದ ಶಾಸ್ತ್ರೀ ಪಾರ್ಕ್ ಬಳಿ ಅ.6 ರಂದು ಬೆಳಗ್ಗೆ ಮದ್ದುಗುಡ್ಡೆಯ ಸುರೇಶ ದೇವಾಡಿಗ(46), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುಂದ ಗ್ರಾಮದ ಅಂಬಾಗಿಲಿನ ರಿಕ್ಷಾ ನಿಲ್ದಾಣದ ಬಳಿ ಅ.5ರಂದು ಜಟ್ಟ ದೇವಾಡಿಗ(44), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕುಂಜೆ ಗ್ರಾಮದ ನೇರಳ ಕಟ್ಟೆ ಜಂಕ್ಷನ್ ಬಳಿ ಅ.5ರಂದು ವಂಡ್ಸೆಯ ಪ್ರಜೀತ್(27) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News