ಬೈಂದೂರು: ಸೇತುವೆ ಕಂಬಿಗೆ ನೇಣು ಬಿಗಿದು ಆತ್ಮಹತ್ಯೆ

Update: 2020-10-13 17:01 GMT

ಬೈಂದೂರು, ಅ.13: ವಿಪರೀತ ಮದ್ಯಸೇವನೆ ಚಟ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಶಿರೂರಿನ ನಿವಾಸಿ ತಿಮ್ಮಪ್ಪ(56) ಎಂಬವರು ಅ.12ರಂದು ರಾತ್ರಿ ವೇಳೆ ಶಿರೂರು ಸಂಕದಗುಂಡಿ ಸೇತುವೆ ಬದಿಯ ಕಬ್ಬಿಣದ ಪೈಪ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News