ನಿವೇಶನ ಹಂಚಿಕೆಗೆ ಉದ್ದಿಮೆದಾರರಿಂದ ಅರ್ಜಿ ಆಹ್ವಾನ

Update: 2020-10-22 14:09 GMT

ಉಡುಪಿ, ಅ.22: ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾರ್ಕಳ ಕೈಗಾರಿಕಾ ವಸಾಹತು ಗಳಲ್ಲಿನ ಮಳಿಗೆ /ಫ್ಲ್ಯಾಟ್ / ಗೋದಾಮು / ಅಂಗಡಿ ಮತ್ತು ನಿವೇಶನಗಳ ಹಂಚಿಕೆಗಾಗಿ ಆಸಕ್ತ ಉದ್ದಿಮೆದಾರರಿಂದ ಅರ್ಜಿಗಳನ್ನು ಆಹ್ವಾನಿಸ ಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 21 ಕೊನೆಯ ದಿನ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ನಿಗಮದ ವೆಬ್‌ಸೈಟ್ -www.kssidc.co.in- ಸಂಪರ್ಕಿಸುವಂತೆ ಸಹಾಯಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News