ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Update: 2020-10-30 13:14 GMT

ಉಡುಪಿ, ಅ.30: ವಿವಿಧ ಕ್ಷೇತ್ರಗಳ ಒಟ್ಟು 36 ಮಂದಿ ಸಾಧಕರು ಹಾಗೂ ನಾಲ್ಕು ಸಂಸ್ಥೆಗಳನ್ನು 2020ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಪ್ರಶಸ್ತಿ ವಿಜೇತರಲ್ಲಿ ನಾಡಿನ ಖ್ಯಾತನಾಮ ಸಸ್ಯ ಶಾಸ್ತ್ರಜ್ಞ ಚಿಟ್ಪಾಡಿಯ ಡಾ.ಕೆ.ಗೋಪಾಲಕೃಷ್ಣ ಭಟ್ ಸೇರಿದ್ದಾರೆ.

ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ವಿವರ ಹೀಗಿದೆ

ದೈವಾರಾಧನೆ: ರಂಗ ಪಾಣ, ಆಲ್ಬಾಡಿ ಗ್ರಾಮ ಹೆಬ್ರಿ ತಾಲೂಕು, ಮೋಂಟು ಪಾಣರ, ಕಾಂತಾವರ ಕಾರ್ಕಳ, ಮಂಜುನಾಥ ಶೇರಿಗಾರ, ಮುದ್ರಾಡಿ ಹೆಬ್ರಿ. ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್, ಸಾಲಿಗ್ರಾಮ ಬ್ರಹ್ಮಾವರ, ವಸಂತ ಪೂಜಾರಿ ಮುನಿಯಾಲು, ಎಳ್ಳಾರೆ ಕಾರ್ಕಳ, ದಿನಕರ ಭಂಡಾರಿ ಕಣಜಾರು, ಮೂಡುಬೆಳ್ಳೆ ಕಾಪು.

ಸಾಹಿತ್ಯ: ನವೀನ್ ಸುವರ್ಣ ಪಡ್ರೆ ಗಿರಿನಗರ, ಕುರ್ಕಾಲು ಕಾಪು.

ಯಕ್ಷಗಾನ: ಸುದರ್ಶನ ಉರಾಳ, ಹಂದಟ್ಟು ಕೋಟ ಬ್ರಹ್ಮಾವರ, ಶಶಿಕಲಾ ಪ್ರಭು, ಚೇರ್ಕಾಡಿ ಬ್ರಹ್ಮಾವರ, ನಾಗೇಶ್ ಗಾಣಿಗ, ನಾಡ ಕುಂದಾಪುರ.

ಪತ್ರಿಕೋದ್ಯಮ: ಉದಯಶಂಕರ ಪಡಿಯಾರ್, ಬೈಂದೂರು, ಆರ್.ಶ್ರೀಪತಿ ಹೆಗಡೆ, ಹಕ್ಲಾಡಿ ಕುಂದಾಪುರ.

ಶೈಕ್ಷಣಿಕ: ಡಾ.ಕೆ.ಗೋಪಾಲಕೃಷ್ಣ ಭಟ್, ಚಿಟ್ಪಾಡಿ ಉಡುಪಿ, ಡಾ.ಕೆ.ಸುಧಾಕರ ಶೆಟ್ಟಿ, ಅಜೆಕಾರು ಹೆಬ್ರಿ, ಡಾ.ಸುಧೀರ್‌ರಾಜ್ ಕೆ., ಗುಂಡಿಬೈಲು ಉಡುಪಿ, ಸಂಕೀರ್ಣ: ಪೂರ್ಣಿಮಾ ಜನಾರ್ದನ್ ಕೊಡವೂರು, ಕೊಡವೂರು ಉಡುಪಿ, ವಂಡಬಳ್ಳಿ ಜಯರಾಮ ಶೆಟ್ಟಿ, ಚಿತ್ತೂರು ಕುಂದಾಪುರ, ಹರಿಪ್ರಾದ್ ರೈ ಬೆಳ್ಳಿಪಾಡಿ, ಮಣಿಪಾಲ ಉಡುಪಿ.

ಯೋಗ: ಶೇಖರ ಕಡ್ತಲ, ಕಡ್ತಲ ಕಾರ್ಕಳ,

ಕಲೆ (ಕರಕುಶಲ): ಬಾಬು ಕೊರಗ, ಜಪ್ತಿ ಕುಂದಾಪುರ, (ಕಾಷ್ಠ ಶಿಲ್ಪ): ಶ್ರೀಪತಿ ಆಚಾರ್ಯ, ಹೇರಾಡಿ ಗ್ರಾಮ ಬಾರಕೂರು ಬ್ರಹ್ಮಾವರ, (ಪೆನ್ಸಿಲ್‌ಲೆಡ್ ಕಲೆ): ಸುರೇಂದ್ರ, ನೂರಾಳ್‌ ಬೆಟ್ಟು ಕಾರ್ಕಳ, (ಶಿಲ್ಪಕಲೆ): ಆರ್. ರಾಧಮಾಧವ ಶೆಣೈ, ರೇಂಜಾಳ ಕಾರ್ಕಳ.

ವೈದ್ಯಕೀಯ: ಡಾ.ಎಂ. ರವಿರಾಜ್ ಶೆಟ್ಟಿ, ಮಾರ್ಕೆಟ್ ರಸ್ತೆ ಕಾರ್ಕಳ.

ಸಂಗೀತ: ಪ್ರಕಾಶ್ ದೇವಾಡಿಗ ಕಾರ್ಕಳ, ಮಾಯಾ ಕಾಮತ್, ಈಶ್ವರನಗರ ಮಣಿಪಾಲ ಉಡುಪಿ.

ನೃತ್ಯ: ವಿದುಷಿ ಯಶ ರಾಮಕೃಷ್ಣ, ಕುಂಜಿಬೆಟ್ಟು ಉಡುಪಿ, ಮಂಗಳ ಕಿಶೋರ್ ದೇವಾಡಿಗ, ಉಚ್ಚಿಲ ಕಾಪು,

ಸಮಾಜ ಸೇವೆ: ಇಮ್ತಿಯಾಝ್, ಪಡುತೋನ್ಸೆ ಉಡುಪಿ, ಕೂಸ ಕುಂದರ್, ಕಚ್ಚೂರು ಬಾರಕೂರು, ಜಯಂತ ರಾವ್, ನಂದಳಿಕೆ ಕಾರ್ಕಳ, ನಾರಾಯಣ ಮೂರ್ತಿ, ಮಣಿಪಾಲ ಉಡುಪಿ.

ಕ್ರೀಡೆ: ಶರತ್ ಶೆಟ್ಟಿ, ಪಡುಬಿದ್ರೆ ಕಾಪು, ನಾಗಶ್ರೀ ಗಣೇಶ ಶೇರುಗಾರ, ಉಪ್ಪಿನಕುದ್ರು ಕುಂದಾಪುರ.

ಬಾಲಪ್ರತಿಭೆ: ತನುಶ್ರೀ ಪಿತ್ರೋಡಿ, ಉದ್ಯಾವರ ಉಡುಪಿ, ಶ್ರಾವ್ಯ ಮರವಂತೆ, ಮರವಂತೆ ಬೈಂದೂರು.

ಸಂಘಸಂಸ್ಥೆಗಳು: ಸ್ವಚ್ಛ ಭಾರತ್ ಫ್ರೆಂಡ್ಸ್ ಉಡುಪಿ, ಉಮಾಮಹೇಶ್ವರ ಭಜನಾ ಮಂದಿರ ಅಂಬಲಪಾಡಿ ಉಡುಪಿ, ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ, ನಂದಳಿಕೆ ಕಾರ್ಕಳ, ವೆಂಕಟರಮಣ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ಸ್ ಪಿತ್ರೋಡಿ, ಉದ್ಯಾವರ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News