ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ಆಯ್ಕೆ

Update: 2020-11-04 13:14 GMT

ಉದ್ಯಾವರ, ನ.4:ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಗಿರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರೊಂದಿಗೆ ಸಮಾಲೋಚಿಸಿ ಈ ಆಯ್ಕೆ ಮಾಡಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಕಾರ್ಯಾಧ್ಯಕ್ಷರು-ಯು.ಆರ್.ಚಂದ್ರಶೇಖರ್, ಲೋರೆನ್ಸ್ ಡೇಸಾ, ಶಿವರಾಮ ಕುಂದರ್, ಉಪಾಧ್ಯಕ್ಷರು -ಚಂದ್ರಾವತಿ ಎಸ್. ಭಂಡಾರಿ, ಸುಗಂಧಿ ಶೇಖರ್, ಜ್ಯೋತಿ ಆನಂದ್. ಪ್ರಧಾನ ಕಾರ್ಯದರ್ಶಿ- ರೋಯ್ಸೋ ಮಾರ್ವಿನ್ ಫೆರ್ನಾಂಡಿಸ್, ಕಾರ್ಯದರ್ಶಿಗಳು- ರಿಯಾಝ್ ಪಳ್ಳಿ, ಆಬಿದ್ ಆಲಿ, ಭಾಸ್ಕರ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳು- ಅನ್ಸರ್ ಸತ್ತಾರ್, ದಿವಾಕರ ಬೊಳ್ಜೆ, ಪುಂಡರೀಶ್ ಕುಂದರ್, ಲಕ್ಷಣ ಪೂಜಾರಿ, ಕೋಶಾಧಿಕಾರಿ- ಸೋಮಶೇಖರ್ ಸುರತ್ಕಲ್

ವಿವಿಧ ಸಂಘಟನೆಗಳ ಅಧ್ಯಕ್ಷರು: ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ -ಹೆಲನ್ ಫೆರ್ನಾಂಡಿಸ್, ಉದ್ಯಾವರ ಗ್ರಾಮೀಣ ಯುವ ಕಾಂಗ್ರೆಸ್-ಮಿತೇಶ್ ಸುವರ್ಣ. ಘಟಕಗಳ ಅಧ್ಯಕ್ಷರು: ಎಸ್‌ಸಿ,ಎಸ್‌ಟಿ ಘಟಕ- ಗಿರೀಶ್ ಗುಡ್ಡೆಯಂಗಡಿ, ಅಲ್ಪಸಂಖ್ಯಾತ ಘಟಕ- ಮಹಮ್ಮದ್ ಇರ್ಫಾನ್, ಕಿಸಾನ್ ಘಟಕ- ಶೇಖರ್ ಕೆ. ಕೋಟ್ಯಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News