ಕೆರೆಗೆ ಬಿದ್ದು ಸಾವು

Update: 2020-11-17 16:07 GMT

ಕಾರ್ಕಳ, ನ.17: ಬಟ್ಟೆ ಒಗೆಯಲು ಕೆರೆ ಇಳಿದ ಲಕ್ಷ್ಮಿ (68) ಎಂಬವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನ.15ರಂದು ನಿಟ್ಟೆ ತಾಲೂಕು ಕಾಂತರಮಜಲು ಸೋಮನ ಕೆರೆ ಎಂಬಲ್ಲಿ ನಡೆದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News