ಯುವಕ ಆತ್ಮಹತ್ಯೆ

Update: 2020-11-19 15:00 GMT

ಕೊಲ್ಲೂರು, ನ.19: ಮದುವೆ ಆಗದ ಚಿಂತೆಯಿಂದ ಅಥವಾ ವೈಯುಕ್ತಿಕ ಕಾರಣಗಳಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡ ವಂಡ್ಸೆ ಮೂಲದ ವಿಜಯ ಪೂಜಾರಿ (30) ಎಂಬವರು ನ.18ರಂದು ರಾತ್ರಿ ವೇಳೆ ಇಡೂರು ಕುಂಜ್ಞಾಡಿ ಗ್ರಾಮದ ಆನೆಗುಡ್ಡೆಯಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News