ಗಲ್ಫ್ ಕಮಿಟಿ ಉಳ್ತೂರ್ ಇದರ ವಾರ್ಷಿಕ ಮಹಾಸಭೆ

Update: 2020-11-22 07:48 GMT

ಮಂಗಳೂರು, ನ.22: ಗಲ್ಫ್ ಕಮಿಟಿ ಉಳ್ತೂರ್ ಇದರ ವಾರ್ಷಿಕ ಮಹಾ ಸಭೆಯು ನ.21ರಂದು ಆನ್ ಲೈನ್ ಮೂಲಕ ನಡೆಯಿತು.

ಈ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ, ಝಿಯಾವುದ್ದೀನ್ ಝೈನಿ ಉಸ್ತಾದ್ ಉಳ್ತೂರ್,  ಅಧ್ಯಕ್ಷರಾಗಿ ಅಬ್ದುಲ್ ಬಶೀರ್ ಗೋಳಿಯಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಜಲಾಲುದ್ದೀನ್ ಬಾಹಸನಿ ಉಳ್ತೂರ್, ಕೋಶಾಧಿಕಾರಿಯಾಗಿ ಬದ್ರುದ್ದೀನ್ ಪುಲ್ಲಾಯ, ಸದಸ್ಯರುಗಳಾಗಿ,

ಅಶ್ರಫ್ ಮಸೀದಿ ಬಳಿ ಉಳ್ತೂರ್ (ಸಲಹೆಗರಾರು), ಅಬ್ಬಾಸ್ ಗೋಳಿಯಂಗಡಿ, ಶಬೀರ್ ಬರಮೇಲು, ಹಾಶೀರ್ ತಂಙಳ್ ಉಳ್ತೂರ್,

ಮುಖ್ತಾರ್ ತಂಙಳ್ ಉಳ್ತೂರ್, ಇರ್ಶಾದ್ ಪುಲ್ಲಾಯ, ಇರ್ಫಾನ್ ಬರಮೇಲು, ನವಾಝ್ ಉಳ್ತೂರ್, ಹಾರಿಸ್ ದಂಡ್ಯೋಟ್, ಅಶ್ರಫ್ ಉಳ್ತೂರ್, ಇಕ್ಬಾಲ್ ಉಳ್ತೂರ್, ಶಂಸುದ್ದೀನ್ ಉಳ್ತೂರ್ ಇವರನ್ನು ಆಯ್ಕೆಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಝೈನಿ ಉಸ್ತಾದ್ ಉಳ್ತೂರ್  ವಹಿಸಿದ್ದರು. ಸ್ವಾಗತ ಹಾಗೂ ದುಆ ಜಲಾಲುದ್ದೀನ್ ಬಾಹಸನಿ ಉಳ್ತೂರ್  ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News