ಮುಂಡಗೋಡ: ಭತ್ತದ ಬಣವೆಗೆ ಬೆಂಕಿ

Update: 2020-11-22 12:51 GMT

ಮುಂಡಗೋಡ, ನ.22: ಬತ್ತದ ಬಣವೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ತಾಲೂಕಿನ ಮೈನಳ್ಳಿ ಪಂಚಾಯತ್ ವ್ಯಾಪ್ತಿಯ ಶಿಡ್ಲಗುಂಡಿಯಲ್ಲಿ ಶನಿವಾರ ಸಂಭವಿಸಿದೆ.

ಬಣವೆಯ ಪಕ್ಕ ಜಮಾಗೊಂಡ ಕಸಕ್ಕೆ ಬೆಂಕಿ ಹಚ್ಚಿದ ಕಿಡಿಯಿಂದ 5 ಎಕರೆಯಲ್ಲಿ ಬೆಳೆದ  2 ಬತ್ತದ ಕಾಳು ಭರಿತ ಬಣವೆಗೆ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News