ಭಟ್ಕಳ: ಶಿಕ್ಷಕಿ ಸೀಮಾ ನಾಯಕರಿಗೆ ಜೆಸಿಐ ಯಿಂದ ಸಾಧನ ಶ್ರೀ ಪ್ರಶಸ್ತಿ

Update: 2020-11-30 13:43 GMT

ಭಟ್ಕಳ: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಗಣಿತ ಶಿಕ್ಷಕಿ ಸೀಮಾ ನಾಯಕ ಅವರಿಗೆ ಜೆಸಿಐ ಇಂಡಿಯಾ ಝೋನ್ 15 ಇದರ ವತಿಯಿಂದ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ರೂಪಾಖಾರ್ವಿ, ಜೆಸಿಐ ಪ್ರಮುಖರಾದ ನಾಗರಾಜ ಶೇಟ್, ರಮೇಶಖಾರ್ವಿ, ಪಾಂಡು ನಾಯ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News