ಆತ್ಮಹತ್ಯೆ

Update: 2020-12-01 14:10 GMT

ಕಾಪು, ಡಿ.1: ವಿಪರೀತ  ಕುಡಿಯುವ ಚಟದಿಂದ ಮಾನಸಿಕ ಖಿನ್ನತೆ ಒಳಗಾದ ಉದ್ಯಾವರ ಪಿತ್ರೋಡಿಯ ಸಂತೋಷ(35) ಎಂಬವರು ಜೀವನ ದಲ್ಲಿ ಜೀಗುಪ್ಸೆಗೊಂಡು ನ.30ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News