ಕೆತ್ತಿಕಲ್ ಸಾನಮನೆ ದಿ. ಲೀಲಾರ ಸ್ಮರಣಾರ್ಥ ಉದ್ಯಾನ ಉದ್ಘಾಟನೆ

Update: 2021-01-10 15:30 GMT

ಗುರುಪುರ, ಜ.10: ತಿರುವೈಲು ಗ್ರಾಮದ ಕೆತ್ತಿಕಲ್ ಸಾನದ ಮನೆಯ ದಿ. ಲೀಲಾ ಜೆ ಕರ್ಕೇರಾರ ಸ್ಮರಣಾರ್ಥ ಮನೆ ಪರಿಸರದಲ್ಲಿ ನಿರ್ಮಿಸಲಾದ ಉದ್ಯಾನವನ್ನು ರವಿವಾರ ಮಾಜಿ ಮೇಯರ್ ಹಾಲಿ ಮತ್ತು ಕಾರ್ಪೊರೇಟರ್ ಶಶಿಧರ ಹೆಗ್ಡೆ, ಹೇಮಲತಾ ಆರ್. ಸಾಲ್ಯಾನ್ ಮತ್ತು ಕೆ. ಭಾಸ್ಕರ ಮೊಯ್ಲಿ ಉದ್ಘಾಟಿಸಿದರು.

ಈ ಸಂದರ್ಭ ಜಗದೀಶ ಶೇಣವ, ಅಮೃತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ರೈ, ರಾಜಕುಮಾರ್ ಶೆಟ್ಟಿ, ದಿನೇಶ್ ಜೆ. ಕರ್ಕೇರ, ಗಿರಿಧರ ಕರ್ಕೇರ, ಜಿ.ಕೆ. ನೋಣಯ್ಯ, ಜಿ.ಕೆ. ಪೂವಪ್ಪ, ಜಯಂತ ಕರ್ಕೇರ, ಸತೀಶ್, ರಾಜೀವಿ ವಿ ಕರ್ಕೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News