ನಾಪತ್ತೆ

Update: 2021-01-16 16:11 GMT

ಹಿರಿಯಡ್ಕ, ಜ.16: ಪೆರ್ಡೂರು ಗ್ರಾಮದ ಬುಕ್ಕಿಗುಡ್ಡೆ ನಿವಾಸಿ ಕೇಶವ ಆಚಾರ್ಯ(41) ಎಂಬವರು ಜ.14ರಂದು ಮಧ್ಯಾಹ್ನ ಪೆರ್ಡೂರು ಪೇಟೆ ಗೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News