ನಾಪತ್ತೆ
Update: 2021-01-16 16:11 GMT
ಹಿರಿಯಡ್ಕ, ಜ.16: ಪೆರ್ಡೂರು ಗ್ರಾಮದ ಬುಕ್ಕಿಗುಡ್ಡೆ ನಿವಾಸಿ ಕೇಶವ ಆಚಾರ್ಯ(41) ಎಂಬವರು ಜ.14ರಂದು ಮಧ್ಯಾಹ್ನ ಪೆರ್ಡೂರು ಪೇಟೆ ಗೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆ ಯಾಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.