ಮಂಗಳೂರು ಚುಸಾಪದಿಂದ ಆನ್‌ಲೈನ್ ವೀಡಿಯೋ ಕವಿಗೋಷ್ಠಿ

Update: 2021-01-27 17:03 GMT

ಮಂಗಳೂರು, ಜ.27: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಆನ್‌ಲೈನ್ ವೀಡಿಯೊ ಚುಟುಕು ಕವಿಗೋಷ್ಠಿಯು ಇತ್ತೀಚೆಗೆ ನಗರದಲ್ಲಿ ನಡೆಯಿತು.

ಸಾಹಿತಿ ಭಾಸ್ಕರ್ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕವಿಗಳಾದ ಡಾ.ಸುರೇಶ್ ನೆಗಳಗುಳಿ, ಅಕ್ಷಯ ಆರ್. ಶೆಟ್ಟಿ, ಪೆರಾರ ಮುಂಡಬೆಟ್ಟು ಗುತ್ತು, ವ. ಉಮೇಶ್ ಕಾರಂತ್ ಅತ್ತಾವರ, ಅರ್ಚನಾ ಎಂ. ಬಂಗೇರ ಕುಂಪಲ, ವೀರಶೆಟ್ಟಿ ಎಂ.ಪಾಟೀಲ್ ಹುಮ್ನಾಬಾದ್, ಆಕೃತಿ ಐಎಸ್ ಭಟ್, ರೇಮಂಡ್ ಡಿಕುನಾ ತಾಕೊಡೆ, ಲಕ್ಷ್ಮೀ ಭಟ್ ತಲಂಜೇರಿ, ಗುಣಾಜೆ ರಾಮಚಂದ್ರ ಭಟ್, ಜಯಲಕ್ಷ್ಮಿ ಕಟೀಲು, ವಿಜೇಶ್ ದೇವಾಡಿಗ ಮಂಗಳಾದೇವಿ, ಡಾ. ಅರುಣಾ ನಾಗರಾಜ್ ಮಂಗಳೂರು, ಭರತೇಶ್ ಶೆಟ್ಟಿ ಎಕ್ಕಾರು, ಸದಾನಂದ ನಾರಾವಿ, ಬದ್ರುದ್ದೀನ್ ಕೂಳೂರು, ರೇಖಾ ನಾರಾಯಣ್ ಪಕ್ಷಿಕೆರೆ, ಹಮೀದ್ ಹಸನ್ ಮಾಡೂರು, ಪಾರ್ವತಿ ಜೋರಾಂಪುರ್ ಮಠ್, ಜಯಪುರ, ನಾರಾಯಣ ನಾಯ್ಕಾ ಕುದುಕೋಳಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ವಿಘ್ನೇಶ್ ಭಿಡೆ, ಕದ್ರಿ, ಲತೀಶ್ ಎಂ. ಸಂಕೊಳಿಗೆ, ನಾರಾಯಣ ಕುಂಬ್ರ ಪುತ್ತೂರು, ಅಬ್ದುಲ್ ಸಮದ್ ಬಾವ ಪುತ್ತೂರು, ಸತ್ಯವತಿ ಭಟ್ ಕೊಳಚಪ್ಪು, ಶ್ಯಾಮಲಾ ಪ್ರಸನ್ನ ಕುಮಾರ್ ಕುಂಬಳೆ, ಅರುಂಧತಿ ರಾವ್ ಮಂಗಳೂರು, ಬಿ.ಶೇಷಪ್ಪ ಬಂಬಿಲ ಚುಟುಕುಗಳನ್ನು ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News