ಸೂರಿಂಜೆ ಶಾಲೆಯಲ್ಲಿ ಗಣರಾಜ್ಯೋತ್ಸವ

Update: 2021-01-28 16:07 GMT

ಮಂಗಳೂರು, ಜ.28: ಸೂರಿಂಜೆಯ ಹಿದಾಯತ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ನಡೆದ ಗಣರಾಜ್ಯೋತ್ಸವದ ಧ್ವಜಾ ರೋಹಣವನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷ ಹಾಜಿ ಟಿ. ಸೈಯದ್ ನಡೆಸಿದರು.

ಅತಿಥಿಗಳಾಗಿ ಶಾಲಾಡಳಿತ ಮಂಡಳಿಯ ಸಂಚಾಲಕ ಕೆ.ಎ.ಅಬ್ದುಲ್ಲಾ, ಟಿ. ಇಸ್ಮಾಯೀಲ್, ಉಪಾಧ್ಯಕ್ಷ ರಝಾಕ್ ಕೋಟೆ, ಕೋಶಾಧಿಕಾರಿ ಖಾದರ್ ಮಿಲನ್, ಕಾರ್ಯದರ್ಶಿ ಯು. ಸಾದಿಕ್, ಜೊತೆ ಕಾರ್ಯದರ್ಶಿ ಕೆಎಂ ಇಲ್ಯಾಸ್, ಟಿ. ಇಸ್ಮಾಯೀಲ್, ಲೆಕ್ಕಪರಿಶೋಧಕ ಬಿ.ಎಚ್.ಸೂರಿಂಜೆ, ಶಾಲೆಯ ಮುಖ್ಯಶಿಕ್ಷಕಿ ಜಯಂತಿ ಕೆ., ಶಾಲಾಡಳಿತ ಮಂಡಳಿಯ ಸದಸ್ಯ ಎಸ್‌ಎ ಜಲೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News