×
Ad

ಆತ್ಮಹತ್ಯೆ

Update: 2021-01-29 21:26 IST

ಕುಂದಾಪುರ, ಜ. 29: ಮದುವೆಯಾಗದ ವಿಚಾರದಲ್ಲಿ ಮಾನಸಿಕವಾಗಿ ನೊಂದ ರಾಘವೇಂದ್ರ ಎಂಬವರು ಜ.28ರಂದು ರಾತ್ರಿ ವೇಳೆ ಹಂಗಳೂರು ಗ್ರಾಮದ ನೇರಂಬಳ್ಳಿ ನೀರಿನ ಟ್ಯಾಂಕಿ ಬಳಿಯ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News