ಆತ್ಮಹತ್ಯೆ
Update: 2021-02-03 16:17 GMT
ಹಿರಿಯಡ್ಕ, ಫೆ.3: ಅನಾರೋಗ್ಯದಿಂದ ಬಳಲುತ್ತಿದ್ದ ಜಯರಾಮ(45) ಎಂಬವರು ಜ.31ರ ಬೆಳಗ್ಗೆಯಿಂದ ಫೆ.2ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಕೊಂಡಾಡಿ ಭಜನಕಟ್ಟೆಯ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.