ಸೌದಿ, ಕುವೈತ್ ಕನ್ನಡಿಗರ ಸಹಾಯಕ್ಕೆ ದುಬೈ ಕನ್ನಡಿಗರಿಂದ ಟ್ವಿಟ್ಟರ್ ಅಭಿಯಾನ

Update: 2021-02-11 06:03 GMT

ಅಬುಧಾಬಿ : ಸೌದಿ ಅರೇಬಿಯಾ ಮತ್ತು ಕುವೈತ್  ಅನಿವಾಸಿ ಕನ್ನಡಿಗರು ದುಬೈನಲ್ಲಿ  ತುರ್ತು ಪರಿಸ್ಥಿತಿಯಲ್ಲಿದ್ದು ಅವರ ಸಹಾಯಕ್ಕೆ ಕರ್ನಾಟಕ  ಸರ್ಕಾರ ಮುಂದೆ ಬರಬೇಕು ಮತ್ತು ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಕೋರಿ 'ದುಬೈ ಹೆಮ್ಮೆಯ ಕನ್ನಡಿಗರು' ಯುಎಇ ಇದರ ವತಿಯಿಂದ ಫೆ.11ರಂದು ಭಾರತೀಯ ಕಾಲಮಾನ  ಸಂಜೆ 5ಕ್ಕೆ ಟ್ವಿಟ್ಟರ್ ಅಭಿಯಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News