ಮಂಗಳೂರು: ಎಸಿಪಿ ಬೆಳ್ಳಿಯಪ್ಪ ವರ್ಗ; ನೂತನ ಎಸಿಪಿಯಾಗಿ ಮಹೇಶ್‌ಕುಮಾರ್ ನಿಯುಕ್ತಿ

Update: 2021-02-22 16:17 GMT

ಮಂಗಳೂರು, ಫೆ.22: ನಗರ ಪೊಲೀಸ್ ಕಮಿಷನರೇಟ್‌ನ ಪಣಂಬೂರು ಉಪವಿಭಾಗ (ಉತ್ತರ) ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಕೆ.ಯು. ಬೆಳ್ಳಿಯಪ್ಪ ಅವರನ್ನು ಭಟ್ಕಳ ಡಿವೈಎಸ್ಪಿಯಾಗಿ ನಿಯುಕ್ತಿಗೊಳಿಸಲಾಗಿದೆ.

ಬೆಳ್ಳಿಯಪ್ಪ ಅವರಿಂದ ತೆರವಾದ ಸ್ಥಾನಕ್ಕೆ ರಾಜ್ಯ ಗುಪ್ತವಾರ್ತೆ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News