ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಸುನ್ನತ್ ಕೆರೆ: ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2021-03-01 13:27 GMT

ಬೆಳ್ತಂಗಡಿ : ಅನ್ಸಾರುಲ್ ಇಸ್ಲಾಂ ಯಂಗ್-ಮೆನ್ಸ್ ಅಸೋಸಿಯೇಷನ್ ಸುನ್ನತ್ ಕೆರೆ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳು ಆಯ್ಕೆಯು ರವಿವಾರ ಸಂಜೆ ನಡೆಯಿತು.

ಅಧ್ಯಕ್ಷರಾಗಿ ಕಲಂದರ್ ಬಿ.ಎಚ್., ಉಪಾಧ್ಯಕ್ಷರುಗಳಾಗಿ ಹಂಝರಿ, ನಾಸರ್ ಅಹ್ದಲ್, ಪ್ರಧಾನ ಕಾರ್ಯದರ್ಶಿಯಾಗಿ ಅಫ್ರತ್, ಜೊತೆ ಕಾರ್ಯದರ್ಶಿಯಾಗಿ ತಾಜುದ್ದೀನ್, ಝಾಹಿದ್, ಕೋಶಾಧಿಕಾರಿಯಾಗಿ ಕಲಂದರ್ ಅಂಗಡಿ, ಲೆಕ್ಕಪರಿಶೋಧಕರಾಗಿ ಇಸಾಕ್ ಹಾಗೂ ಸುಮಾರು 30 ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News