ಮಾ.7: ಗ್ರಂಥ ಬಿಡುಗಡೆ

Update: 2021-03-05 11:58 GMT

ಉಳ್ಳಾಲ, ಮಾ.5: ಕರ್ನಾಟಕ ಸಲಫಿ ಅಸೋಸಿಯೇಶನ್‌ನ ಮಂಗಳೂರು ವತಿಯಿಂದ ತಫ್ಸೀರ್ ಇಬ್ನ್ ಕಸೀರ್ ಪವಿತ್ರ ಕುರ್‌ಆನ್ ಸಂಪೂರ್ಣ ಕನ್ನಡ ಅರ್ಥಾನುವಾದ ಹಾಗೂ ವ್ಯಾಖ್ಯಾನದ 30ನೇ ಭಾಗ ಬಿಡುಗಡೆಯು ಮಾ.7ರಂದು ಸಂಜೆ 5 ಗಂಟೆಗೆ ದೇರಳಕಟ್ಟೆ ಜಂಕ್ಷನ್‌ನಲ್ಲಿ ನಡೆಯಲಿದೆ.

ಶೇಖ್ ಫೈಝುಲ್ಲಾಹ್ ಮದನಿ, ಮೌಲವಿ ಮುಜಾಹಿದ್ ಬಾಲುಶ್ಯೇರಿ, ಮೌಲವಿ ಶಿಹಾಬ್ ಎಡಕ್ಕರ, ಮೌಲವಿ ಇಜಾಝ್ ಸ್ವಲಾಹಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News