ಯುವಕ ನಾಪತ್ತೆ

Update: 2021-03-05 16:24 GMT

ಕುಂದಾಪುರ: ಕೊಟೇಶ್ವರ ಗ್ರಾಮದ ಸಹನಾ ಹಾಲ್ನಲ್ಲಿ ಲೈಂಟಿಂಗ್ಸ್ ಹಾಗೂ ಸೌಂಡ್ಸ್ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಹೊಸನಗರ ತಾಲೂಕಿನ ಮಾವಿನ ಕೊಪ್ಪ ನಿವಾಸಿ ನಾಗಪ್ಪ ಎಂಬವರ ಮಗ ವಿಘ್ನೇಶ್ವರ(20) ಎಂಬವರು ಮಾ.1ರಂದು ಹಾಲ್‌ನಿಂದ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News