×
Ad

ಸೆಕ್ಯುರಿಟಿ ಗಾರ್ಡ್ ಆತ್ಮಹತ್ಯೆ

Update: 2021-03-12 22:27 IST

ಉಡುಪಿ, ಮಾ.12: ಉಡುಪಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಡ್ಡ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿ ಕೊಂಡಿದ್ದ್ದ ತೆಂಕಬೆಟ್ಟು ಅಮ್ಮುಂಜೆ ಸಾಲ್ಮಾರ ನಿವಾಸಿ ಉದಯ ಗುಡಿಗಾರ್ ಎಂಬವರ ಮಗ ನವೀನ ಉದಯ ಗುಡಿಗಾರ್(33) ಎಂಬವರು ಮಾ.8ರಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News