ಯುವಕ ಆತ್ಮಹತ್ಯೆ

Update: 2021-03-24 16:09 GMT

ಗಂಗೊಳ್ಳಿ, ಮಾ.24: ಕೂಲಿ ಕೆಲಸ ಮಾಡಿಕೊಂಡಿದ್ದ ಗಂಗೊಳ್ಳಿ ದಾಕುಹಿತ್ಲು ಪುಟ್ಟಯ್ಯ ಪೂಜಾರಿ ಎಂಬವರ ಮಗ ಶಿವರಾಜ್ ಪೂಜಾರಿ(26) ಎಂಬವರು ಮಾ.23ರಂದು ರಾತ್ರಿ ಮದ್ಯಪಾನ ಮಾಡಿದ ಅಮಲಿನಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಹಡಿಯ ರೂಮಿನಲ್ಲಿ ಬ್ಲೇಡಿನಿಂದ ಕೈ ರಕ್ತನಾಳ ವನ್ನು ಕೊಯ್ದುಕೊಂಡು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News