​ಯುವಕ ನಾಪತ್ತೆ

Update: 2021-04-08 17:03 GMT

ಉಡುಪಿ, ಎ.8: ಸಿನೆಮಾ ನೋಡಲು ಸಂಬಂಧಿಕರ ಜೊತೆಗೆ ಉಡುಪಿ ಸಿನೆಮಾ ಮಂದಿರಕ್ಕೆ ಎ.4ರಂದು ಅಪರಾಹ್ನ ವೇಳೆ ಬಂದಿದ್ದ ಕಟಪಾಡಿ ಮಟ್ಟು ನಿವಾಸಿ ಸಂದೀಪ(30) ಎಂಬವರು ಸಿನೆಮಾ ನೋಡದೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News