ಯುವಕ ನಾಪತ್ತೆ
Update: 2021-04-08 17:03 GMT
ಉಡುಪಿ, ಎ.8: ಸಿನೆಮಾ ನೋಡಲು ಸಂಬಂಧಿಕರ ಜೊತೆಗೆ ಉಡುಪಿ ಸಿನೆಮಾ ಮಂದಿರಕ್ಕೆ ಎ.4ರಂದು ಅಪರಾಹ್ನ ವೇಳೆ ಬಂದಿದ್ದ ಕಟಪಾಡಿ ಮಟ್ಟು ನಿವಾಸಿ ಸಂದೀಪ(30) ಎಂಬವರು ಸಿನೆಮಾ ನೋಡದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.