ಆಯಿಶಾ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿ

Update: 2021-04-08 17:55 GMT

ಮಂಗಳೂರು : ನಮ್ಮ‌ನಾಡ ಒಕ್ಕೂಟ ಕಡಬ ತಾಲೂಕು ಮತ್ತು ಬಂಟ್ವಾಳ ತಾಲೂಕು ಇದರ ವತಿಯಿಂದ ಆತೂರಿನ ಆಯಿಶಾ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿ ನಡೆಯಿತು.

ತರಗತಿಯನ್ನು ಮಂಗಳೂರಿನ ಖ್ಯಾತ ಶಿಕ್ಷಣ ತಜ್ಞರಾದ ರಫೀಕ್ ಮಾಸ್ಟರ್ ನಡೆಸಿಕೊಟ್ಟರು. ವೇದಿಕೆಯಲ್ಲಿ  ನಮ್ಮ ನಾಡು ಒಕ್ಕೂಟ ಕಡಬ ತಾಲೂಕು ಅದ್ಯಕ್ಷ ಸಿದ್ದೀಕ್ ಕೊರುಂದೂರು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News