ಎ. 12: ಮಿತ್ತೂರಿನಲ್ಲಿ ಉಲಮಾ ಸಂಗಮ

Update: 2021-04-11 15:59 GMT

ಬಂಟ್ವಾಳ : ಕರ್ನಾಟಕ ಅಹ್ಸನೀಸ್ ಪ್ರಯುಕ್ತ ಉಲಾಮಾ ಸಂಗಮ ಸೋಮವಾರ 10 ಗಂಟೆಗೆ ಕೆಜಿಎನ್ ಮಿತ್ತೂರು ನಲ್ಲಿ ನಡೆಯಲಿದೆ.

ಮಾಣಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಲಪ್ಪುರಂ ಜಾಮಿಯಾ ಇಹ್ಯಾ ವುಸುನ್ನ ಓದುಕುಂಗಲ್ ಇದರ ಪ್ರೊ. ಅಬ್ದುಲ್ಲಾ ಅಹ್ಸನಿ ಉಸ್ತಾದ್ ತರಬೇತಿ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News