ಬಂಟಕಲ್ಲು ಲಕ್ಷ್ಮೀನಾರಾಯಣ ನಾಯಕ್ ನಿಧನ

Update: 2021-04-15 14:33 GMT

ಶಿರ್ವ, ಎ.15: ಪ್ರಗತಿಪರ ಕೃಷಿಕ, ಬಂಟಕಲ್ಲಿನಲ್ಲಿ ಹಲವು ವರ್ಷಗಳ ಕಾಲ ಕ್ರಾಪ್ಟ್ ಶಿಕ್ಷಕರಾಗಿ ನಾರಾಯಣ ಮಾಸ್ಟರ್ ಎಂದೇ ಗುರುತಿಸಲ್ಪಟ್ಟ ಟೈಲರ್ ಲಕ್ಷ್ಮೀನಾರಾಯಣ ನಾಯಕ್(87) ಅಲ್ಪಕಾಲದ ಅಸೌಖ್ಯದಿಂದ ಬುಧ ವಾರ ಸ್ವಗೃಹದಲ್ಲಿ ನಿಧನರಾದರು.

ಅವರು ಪತ್ನಿ, ನಿವೃತ್ತ ಶಿಕ್ಷಕಿ ಲೀಲಾವತಿ ಟೀಚರ್ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News