ಮೇ 2 ಎಸ್ಸೆಸ್ಸೆಫ್ ಕಾರ್ಯಕರ್ತರ ಮನೆಗಳಲ್ಲಿ ಆಧ್ಯಾತ್ಮಿಕ ಮಜ್ಲಿಸ್
Update: 2021-05-01 22:58 IST
ಮಂಗಳೂರು : ರಾಜ್ಯಾದ್ಯಂತ ಕೊರೋನದ ಎರಡನೆ ಅಲೆಯು ಅಬ್ಬರಿಸುತ್ತಾ ,ವ್ಯಾಪಕವಾಗಿ ಹರಡುತ್ತಿರುವಾಗ, ಕೊರೋನದ ಮುಕ್ತಿಗಾಗಿ ಎಲ್ಲಾ ಕಾರ್ಯಕರ್ತರ ಮನೆಗಳಲ್ಲಿ ಮೇ 2ರ ಇಪ್ತಾರ್ ಸಮಯದಲ್ಲಿ ಮಂಖೂಸ್ ಮೌಲಿದ್ ಪಾರಾಯಣ ಮಾಡಿ ಪ್ರಾರ್ಥನೆ ನಡೆಸಲು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಕರೆ ನೀಡಿದ್ದಾರೆ.