ಬಾವಿಗೆ ಹಾರಿ ಯುವಕ ಆತ್ಮಹತ್ಯೆ

Update: 2021-05-02 16:28 GMT

ಗಂಗೊಳ್ಳಿ, ಮೇ 2: ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಡಬಾಳ ನಿವಾಸಿ ನರಸಿಂಹ ಕೃಷ್ಣ ಹೆಗಡೆ ಎಂಬವರ ಮಗ ವಿನಾಯಕ(23) ಎಂಬವರು ಮೇ 1ರಂದು ಬೆಳಗಿನ ಜಾವ ಹಕ್ಲಾಡಿ ಗ್ರಾಮದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News