ಬೆಳ್ತಂಗಡಿ; ಕೋವಿಡ್- 19 ತುರ್ತು ವಾಹನ ಬಿಡುಗಡೆ

Update: 2021-05-14 17:20 GMT

ಬೆಳ್ತಂಗಡಿ; ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು‌ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್,  ಕೆಸಿಎಫ್,  ಸಹಾಯ್ ತಂಡದ ವತಿಯಿಂದ ಕಾಜೂರ್ ಜಮಾಅತ್ ಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗುವಂತೆ "ತುರ್ತು ವಾಹನವನ್ನು" ಕಾಜೂರ್ ದರ್ಗಾ ವಠಾರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಜೂರ್ ದರ್ಗಾ ಶರೀಫ್ ಮತ್ತು ಜಮಾಅತ್ ಅಧ್ಯಕ್ಷ   ಕೆ. ಯು ಇಬ್ರಾಹಿಂ ,ಪ್ರಧಾನ ಕಾರ್ಯದರ್ಶಿ ಜೆ ಎಚ್ ಅಬೂಬಕ್ಕರ್ ಸಿದ್ದೀಕ್ , ಕೋಶಾಧಿಕಾರಿ ಕೆ. ಯಂ ಮುಹಮ್ಮದ್ ಕಮಾಲ್ ,ಸದಸ್ಯರಾದ   ಬದ್ರುದ್ದೀನ್ ಹೆಚ್, ಸಿದ್ದೀಕ್ ಕೆ.  ಎಚ್, ಉಮರ್ ಕೆ. ಎಚ್ , ಎಸ್ಸೆಸ್ಸೆಫ್ ಅಧ್ಯಕ್ಷ ಸಿರಾಜ್ ,ಉಪಾಧ್ಯಕ್ಷ ನವಾಝ್ ,ಪ್ರಧಾನ ಕಾರ್ಯದರ್ಶಿ ಜಬ್ಬಾರ್ ,ಎಸ್ ವೈ ಎಸ್ ನ ಅಝೀಝ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News