×
Ad

ಫ್ರೆಂಡ್ಸ್ ಕರಂಬಾರ್ ತಂಡದಿಂದ ಶ್ರಮದಾನ

Update: 2021-05-30 22:42 IST

ಮಂಗಳೂರು : ಕರಂಬಾರು-ಕಟ್ಟಪುಣಿಯ 'ಪೊಯ್ಯಾರೆ ಗುಡ್ಡೆ' ಸಮೀಪ ತಡೆಗೋಡೆ ಕುಸಿದು ಬಿದ್ದಿದ್ದು,  'ಫ್ರೆಂಡ್ಸ್ ಕರಂಬಾರ್' ಸ್ವಯಂ ಸೇವಾ ತಂಡವು ಸುಮಾರು 200 ರಷ್ಟು ಮರಲು ಚೀಲ ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದೆ.

ಸೇವಾ ತಂಡದಲ್ಲಿ ಅಧ್ಯಕ್ಷ ನಿಸಾರ್, ಕಾರ್ಯದರ್ಶಿ ಹೈದರ್ ಅಡ್ಮ , ಸದಸ್ಯರಾದ ಅನೀಸ್, ಸಮೀರ್, ಮಸೂದ್, ಫೈಝಲ್, ಶಾರುಖ್, ಬದ್ರು ಹಾಗು ಇತರರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News