ಮದಗದಲ್ಲಿ ಮುಳುಗಿ ಬಾಲಕ ಮೃತ್ಯು

Update: 2021-06-17 16:00 GMT

ಅಜೆಕಾರು, ಜೂ.17: ಏಳ್ಳಾರೆ ಗ್ರಾಮದ ಮದಗದಲ್ಲಿ ಮುಳುಗಿ ಬಾಲಕ ನೋರ್ವ ಮೃತಪಟ್ಟ ಘಟನೆ ಜೂ.16ರಂದು ನಡೆದಿದೆ.

ಮೃತರನ್ನು ಪ್ರತಿಮಾ ಎಂಬವರ ಮಗ ಆದಿತ್ಯ(14) ಎಂದು ಗುರುತಿಸ ಲಾಗಿದೆ. ಆದಿತ್ಯನು ತನ್ನ ಸ್ನೇಹಿತರ ಜೊತೆಯಲ್ಲಿ ಮನೆ ಸಮೀಪದ ಮದಗದ ನೀರಿನಲ್ಲಿ ಮೀನು ಮರಿ ಹಿಡಿಯಲು ಹೋಗಿದ್ದು, ಈ ವೇಳೆ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News