ಮನಸ್ವಿನಿ ಟ್ರಸ್ಟ್ ನಿಂದ ವನಮಹೋತ್ಸವ

Update: 2021-06-21 16:30 GMT

ಮಂಗಳೂರು: ಖ್ಯಾತ ಮನೋವೈದ್ಯ ಡಾ. ರವೀಶ್ ತುಂಗಾ ನೇತೃತ್ವದ ಮನಸ್ವಿನಿ ಚಾರಿಟೇಬಲ್ ವತಿಯಿಂದ ಗಿಡನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಡಾ. ಸುಚಿತ್ರಾ ತುಂಗಾ, ಉದ್ಯಮಿ ಉಮೇಶ್ ಶೆಟ್ಟಿ ಬರ್ಕೆ, ಹಿರಿಯ ಕೃಷಿಕ ಪದ್ಮನಾಭ ಶೆಟ್ಟಿ ತುಪ್ಪೆಕಲ್ಲು ಅರ್ಕುಳ, ಕಾಸರಗೋಡಿನಲ್ಲಿ ತಾತ್ಕಾಲಿಕ ನೀರಿನ ಕಟ್ಟ ಖ್ಯಾತಿಯ ವೇಣು ಕಳೆಯತ್ತೋಡಿ, ಮೈ ಅಂತರಾತ್ಮದ ವೇಣುಶರ್ಮ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News