ಕಟೀಲು: ಅಭಯಚಂದ್ರ ಜೈನ್, ಮಿಥುನ್ ರೈ ನೇತೃತ್ವದಲ್ಲಿ ಕಿಟ್‌ ವಿತರಣೆ

Update: 2021-06-19 08:43 GMT

ಮುಲ್ಕಿ, ಜೂ.19: ಕೋವಿಡ್ ಸಂದರ್ಭ ಸಂಕಷ್ಟಕ್ಕೀಡಾಗಿರುವ ಕಟೀಲು ಪರಿಸರದ ರಿಕ್ಷಾ ಚಾಲಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗೆ ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ನಾಯಕ ಮಿಥುನ್ ರೈ ನೇತೃತ್ವದಲ್ಲಿ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News