ಆತ್ಮಹತ್ಯೆ

Update: 2021-06-20 15:12 GMT

ಕಾರ್ಕಳ, ಜೂ.20: ಕಾಲುಗಂಟು ನೋವಿನಿಂದ ಬಳಲುತ್ತಿದ್ದ ನಿಟ್ಟೆ ಗ್ರಾಮದ ಮಹಾಬಲ ಬೆಟ್ಟುವಿನ ನಿವಾಸಿ ಸುಂದರ ಸುವರ್ಣ(74) ಎಂಬವರು ಮಾನಸಿಕವಾಗಿ ನೊಂದು ಜೂ.19ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News