ನೇಣು ಬಿಗಿದು ಯುವಕ ಆತ್ಮಹತ್ಯೆ

Update: 2021-07-09 16:57 GMT

ಗಂಗೊಳ್ಳಿ, ಜು.9: ಆಲೂರು ಗ್ರಾಮದ ಆಶ್ರಯ ಕಾಲೋನಿಯ ರಾಮ ಎಂಬವರ ಮಗ ಸುಬ್ರಹ್ಮಣ್ಯ(25) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಮರಣ ಪತ್ರ ಬರೆದಿಟ್ಟು ಜು.7ರ ರಾತ್ರಿ 10ರಿಂದ 8ರ ಬೆಳಗ್ಗೆ 8 ಗಂಟೆ ನಡುವೆ ಮನೆ ಪಕ್ಕದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News