ಮೃತ ತಾಯಿ ಚಿಂತೆಯಲ್ಲಿ ಮಗ ಆತ್ಮಹತ್ಯೆ

Update: 2021-07-14 16:35 GMT

ಕಾರ್ಕಳ, ಜು.14: ಮೃತಪಟ್ಟ ತಾಯಿ ವಿಚಾರದಲ್ಲಿ ಮನನೊಂದ ನೂರಾಳ್ ಬೆಟ್ಟು ಗ್ರಾಮದ ಪೂಂಜಾಜೆ ನಿವಾಸಿ ಸದಾನಂದ ಎಂಬವರ ಮಗ ಸುರೇಶ್ ಪೂಜಾರಿ (24) ಎಂಬವರು ಜು.14ರಂದು ಬೆಳಗಿನ ಜಾವ ಮನೆಯ ಎದುರಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News