ಉಳ್ಳಾಲ: ಶ್ರಮದಾನದ ಮೂಲಕ ರಸ್ತೆ ದುರಸ್ತಿ

Update: 2021-08-01 14:51 GMT

ಉಳ್ಳಾಲ : ಇತ್ತೀಚೆಗೆ ಸುರಿದ ಮಳೆಗೆ ಹದಗೆಟ್ಟ ಕಿನ್ಯ ಗ್ರಾ.ಪಂ. ವ್ಯಾಪ್ತಿಯ ನಾಟೆಕಲ್ ರೆಸಿಡೆನ್ಸಿ ಏರಿಯಾ ರಸ್ತೆಯನ್ನು ಕಿನ್ಯ ಗ್ರಾಮದ
ಎಸ್ ಡಿಪಿಐ ಕಾರ್ಯಕರ್ತರು ಶ್ರಮದಾನದ ಮೂಲಕ ದುರಸ್ತಿ ಕಾರ್ಯ ನಡೆಸಿದರು.

ಎಸ್ಡಿಪಿಐ ಕಿನ್ಯ ಮೀಂಪ್ರಿ ಶಾಖೆ ಪಂಚಾಯತ್ ಸದಸ್ಯ ಸಯ್ಯಿದ್ ತ್ವಾಹಾ ತಂಙಳ್ , ಅಧ್ಯಕ್ಷ ಹನೀಫ್ ಸಂಖೇಶ್, ಮೂಸಾ, ಆರೀಫ್, ಉಪಾಧ್ಯಕ್ಷ ಹನೀಫ್ ಮೀಂಪ್ರಿ, ಕಾರ್ಯದರ್ಶಿ ಇರ್ಷಾದ್, ಆಸೀಫ್ ಸಂಕೇಶ್, ಹನೀಫ್ ಕೋಟ್ರಾಸ್, ಅಲ್ಫಾಸ್, ಮಜೀದ್ ಮೀಂಪ್ರಿ, ಪರಿಸದ ನಾಗರಿಕರಾದ ನಿಸಾರ್ ನಾಟೆಕಲ್, ಅಬ್ದುಲ್ ರಹೀಂ, ಅಬ್ದುಲ್ ಗೌಸ್, ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News