ಅಳೇಕಲ: 2021-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Update: 2021-09-18 12:38 GMT
ಯು.ಎಸ್.ಹಂಝ ಹಾಜಿ

ಮಂಗಳೂರು, ಸೆ.18: ಅಲ್-ಮಸ್ಜಿದುಲ್ ಜಾಮಿಉಲ್ ಅಮೀನ್ (401), ಹಝ್ರತ್ ಅ ಸೈಯದ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ದರ್ಗಾ ಹಾಗೂ ನಜಾತುಸ್ವಿಬ್ಯಾನ್ ಮದ್ರಸ ಅಳೇಕಲ ಉಳ್ಳಾಲ ಇದರ 2021-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಖತೀಬ್ ಅಬೂಝಿಯಾದ್ ಮದನಿ ಪಟ್ಟಾಂಭಿ ಉಸ್ತಾದರ ದುಆದೊಂದಿಗೆ ನಡೆಯಿತು.

ಹಂಗಾಮಿ ಅಧ್ಯಕ್ಷ ಪಿ.ಎಸ್.ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಅಧ್ಯಕ್ಷರಾಗಿ ಯು.ಎಸ್.ಹಂಝ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಯು.ಎ. ಅಬ್ದುರ್ರವೂಫ್ ಹಾಜಿ, ಕೋಶಾಧಿಕಾರಿಯಾಗಿ ಯು.ಎಸ್. ಅಬ್ದುರ್ರಹ್ಮತ್, ಉಪಾಧ್ಯಕ್ಷರಾಗಿ ಪುತ್ತು ಬಾವಾ ಹಾಜಿ, ಕಾರ್ಯದರ್ಶಿಯಾಗಿ ಮುಹಮ್ಮದ್ ತಾಜುದ್ದೀ್, ಗೌರವ ನಿರ್ದೇಶಕರಾಗಿ ಪಿ.ಎಸ್. ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ, ಮಸ್ಜಿದ್ ಸಂಚಾಲಕರಾಗಿ ಯು.ಫಾರೂ್ ಹಾಜಿ, ಮದ್ರಸ ಸಂಚಾಲಕರಾಗಿ ಕೆ. ಮುಹಮ್ಮದ್ ಅಶ್ರಫ್, ಫ್ಲಾ ಟ್ ಸಂಚಾಲಕರಾಗಿ ಆಸಿಫ್ ಅಬೂಬಕ್ಕರ್ ಕಕ್ಕೆತೋಟ ಮತ್ತು ಮಸ್ಜಿದ್ ಉಪಸಮಿತಿ ಸದಸ್ಯರಾಗಿ ಯು.ಸಿ. ಇಬ್ರಾಹೀಂ, ಯು.ಡಿ. ಅಶ್ರಫ್, ನವಾಝ್, ನಝೀರ್ ಮತ್ತು ಅಬ್ದುಲ್ಲಾಹ್ ಬಶೀರ್, ಮದ್ರಸ ಉಪಸಮಿತಿ ಸದಸ್ಯರಾಗಿ ಅಬ್ದುಲ್ಲಾಹ್ ಮುಸ್ಲಿಯಾರ್, ಮುಹಮ್ಮದ್ ಮಿಸ್ಬಾಹ್, ಅನ್ಸಾರ್ ಮಲಿಕ್, ಯು.ಕೆ. ಇಕ್ಬಾಲ್, ನೂರುದ್ದೀನ್ ಯು.ಎಸ್., ಜಾಫರ್ ಯು.ಎಸ್., ಫ್ಲಾಟ್ ಉಪ ಸಮಿತಿ ಸದಸ್ಯರಾಗಿ ಯು.ಕೆ. ವೊಯ್ದೀನ್, ಯು.ಎಚ್. ಅಬ್ಬಾಸ್, ಯು.ಎಸ್.ರಫೀಕ್, ರಫೀಕ್ (ಬೊಂಡ) ಮತ್ತು ಯು.ಎ. ರಶೀದ್ ಅವರನ್ನು ಆಯ್ಕೆ ಮಾಡಲಾಯಿತು.
ಜಾಫರ್ ಅಳೇಕಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News