ಮಂಗಳೂರು: ಕಿರು ಶಸ್ತ್ರಚಿಕಿತ್ಸೆ ಬಳಿಕ ದ.ಕ. ಜಿಲ್ಲಾ ಖಾಝಿ ಆಸ್ಪತ್ರೆಯಿಂದ ಬಿಡುಗಡೆ

Update: 2021-09-22 15:42 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರ ಎರಡನೇ ಕಿರು ಶಸ್ತ್ರಚಿಕಿತ್ಸೆ ನಡೆದು ಬುಧವಾರ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಯೆನಪೋಯ ಯುನಿವರ್ಸಿಟಿ ಚಾನ್ಸಲರ್ ವೈ ಅಬ್ದುಲ್ಲಾ ಕುಂಞಿ, ವೈಸ್ ಚಾನ್ಸಲರ್ ಡಾ.ವಿಜಯ ಕುಮಾರ್, ಯುನಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹಬೀಬ್ ರಹ್ಮಾನ್, ಇ ಎನ್ ಟಿ ತಜ್ಞ ಡಾ.ಗೌತಮ್, ಫಿಸಿಶಿಯನ್ ಡಾ.ಮುಹಮ್ಮದ್ ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News