ಮದನಿಯ್ಯಾ ಸಾದಾತ್ ಫೌಂಡೇಶನ್ ನ 'ಮದೀನ ಮುನವ್ವರ ಸರ್ಕಲ್'ಗೆ ಎಪಿ ಉಸ್ತಾದ್ ಚಾಲನೆ

Update: 2021-10-13 13:57 GMT

ಮದೀನಾ: ಸಂಕಷ್ಟದಲ್ಲಿರುವ ಅಹ್ಲ್ ಬೈತಿಗೆ ಆಸರೆಯಾಗುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟಿರುವ ಮದನಿಯ್ಯಾ ಸಾದಾತ್ ಫೌಂಡೇಶನ್ ಇದರ 'ಮದೀನ ಮುನವ್ವರ ಸರ್ಕಲಿಗೆ' ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಮಸ್ಜಿದುನ್ನಬವಿಯಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಸ್ತಾದರ ಖಾದಿಮ್ ಬಶೀರ್ ಉಸ್ತಾದ್ ಏರ್ವಾಡಿ, ತಲ್ಹತ್ ಸಖಾಫಿ, ಮೊಹಿಯುದ್ದೀನ್ ಸಖಾಫಿ, ತಾಜುದ್ದೀನ್ ಸುಳ್ಯ, ಆಸಿಫ್ ಬದ್ಯಾರ್, ಹಕೀಂ, ರಂಶಾದ್, ಉಸ್ಮಾನ್, ಅದ್ನಾನ್ ಸೇರಿದಂತೆ ಐಸಿಎಫ್, ಕೆಸಿಎಫ್ ಹಾಗೂ ಆರ್.ಎಸ್.ಸಿ. ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News