×
Ad

ರಾಜ್ಯ ಪ್ರಶಸ್ತಿ ಪುರಸ್ಕೃತ ಜನಾರ್ದನ್ ಮರವಂತೆಗೆ ಸನ್ಮಾನ

Update: 2021-10-17 16:04 IST

ಬೈಂದೂರು, ಅ.17: ಹಿರಿಯ ನಾಗರಿಕರ ವೇದಿಕೆ ಬೈಂದೂರು ಇದರ ಮಾಸಿಕ ಸಭೆ ಬೈಂದೂರು ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಹಿರಿಯ ನಾಗರಿಕ ಎಸ್, ಜನಾರ್ದನ್ ಮರವಂತೆ ಮತ್ತು ನಾಯ್ಕನಕಟ್ಟೆ ಪುಂಡಲೀಕ ನಾಯಕ್ ಅವರನ್ನು ಸನ್ಮಾನಿಸಲಾಯಿತು. ್ಲಹಿರಿಯ ನಾಗರಿಕ ವೇದಿಕೆಯ ಎಂ.ಗೋವಿಂದ, ಎ.ಶ್ರೀನಿವಾಸ್, ಸಂಜೀವ ಆಚಾರ್ಯ, ವಸಂತ ಹಗ್ಡೆ, ರಾಮ ಮಾಸ್ಟರ್, ಎಂ.ಎನ್.ಶೇರಿಗಾರ್, ರತ್ನ ಹೆಬ್ಬಾರ್, ಗೋವಿಂದ ಬಿಲ್ಲವ, ಕೋಣಿ ವೆಂಕಟೇಶ್ ನಾಯಕ್ ವೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News